Author: Karavali TV

ಬೆಳ್ತಂಗಡಿ: ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯೊಂದರಲ್ಲಿ ಸುಮಾರು ಏಳು ಲಕ್ಷದ ಅರವತ್ತು ಸಾವಿರ ರೂ.‌ ಮೌಲ್ಯದ ಡ್ರಗ್ಸ್ ವಶಕ್ಕೆ‌ ಪಡೆಯಲಾದ ಘಟನೆ ಕುವೆಟ್ಟು ‌ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ನಡೆದಿದೆ.‌ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತ್ವಲಾಹ್ ಯಾನೆ ಅನ್ವರ್ ಯಾನೆ ಅನ್ಸರ್ ‌(21) ಎಂದು ಗುರುತಿಸಲಾಗಿದೆ. ಪಿಲಿಚಂಡಿಕಲ್ಲುವಿನಲ್ಲಿ ರಿಕ್ಷಾವೊಂದರ ಸಮೀಪ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ನಿಂತಿರುವುದು ಗಸ್ತು ನಿರತ ಪೊಲೀಸರ ಗಮನಕ್ಕೆ ಬಂದಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ…

Read More

ನವದೆಹಲಿ: ವಿದ್ಯಾರ್ಥಿಗಳ ಬದುಕಿನಲ್ಲಿ ಆಟವಾಡುವ ದುಷ್ಟಶಕ್ತಿಗಳಿಗೆ ಪ್ರಧಾನಿ ಮೋದಿ ‌ಅವರಿ ವಿಡಿಯೋ ಮೂಲಕ ಎಚ್ಚರಿಕೆ ನೀಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಪೇಪರ್ ಲೀಕ್ ಮಾಫಿಯಾವನ್ನು ಮಟ್ಟ ಹಾಕುವ ಬಗ್ಗೆ ಮಾತನಾಡಿರುವ ಅವರು, ಪ್ರಾಥಮಿಕ ವಿದ್ಯಾರ್ಥಿಗಳ ಭವಿಷ್ಯ ರಕ್ಷಣೆಗೆ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರುವುದರ ಅಗತ್ಯತೆಯನ್ನು ತಿಳಿಸಿದ್ದಾರೆ. ಪ್ರಧಾನಿ ಅವರು ಸಂಸತ್ತಿನಲ್ಲಿ‌ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ ಜಾರಿಗೊಳಿಸಿದ್ದರ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ವಿಶ್ವಾಸಾರ್ಹ ಹಾಗೂ ಪರಿಣಾಮಕಾರಿ ಪರೀಕ್ಷಾ…

Read More

ಮನುಷ್ಯರಾದಿಯಾಗಿ ಪ್ರಾಣಿ, ಪಕ್ಷಿಗಳಿಗೆ ಕಣ್ಣು ಅತ್ಯಮೂಲ್ಯ ಅಂಗ.‌ ಕಣ್ಣು ಇಲ್ಲದೇ ಹೋದಲ್ಲಿ ಜೀವನ ಅತ್ಯಂತ ಕಷ್ಟ.‌ ಪ್ರತಿಯೊಂದು ಕೆಲಸಗಳಿಗೂ ಇನ್ನೊಬ್ಬರನ್ನು ‌ಅವಲಂಬಿಸಬೇಕಾದ ಸ್ಥಿತಿ ಬರುತ್ತದೆ. ನಮ್ಮ ದೇಹದ ಅತಿ ಮುಖ್ಯ ಅಂಗವಾಗಿರುವ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬಹುದು? ಎಂಬುದನ್ನು ತಿಳಿಯೋಣ. ಡಿಜಿಟಲ್ ಯುಗದಲ್ಲಿ‌ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮೊಬೈಲ್ ದಾಸರು. ಜೊತೆಗೆ ಟಿ.ವಿ., ಕಂಪ್ಯೂಟರ್‌ಗಳನ್ನು ಅಳತೆ ಮೀರಿ ವೀಕ್ಷಣೆ ಮಾಡುವುದರಿಂದಲೂ ಕಣ್ಣಿಗೆ ಸಮಸ್ಯೆಗಳಾಗಬಹುದು. ದೃಷ್ಟಿ ದೋಷಗಳಂತಹ ಕಣ್ಣಿನ…

Read More

ಮನುಷ್ಯರಾದಿಯಾಗಿ ಪ್ರಾಣಿ, ಪಕ್ಷಿಗಳಿಗೆ ಕಣ್ಣು ಅತ್ಯಮೂಲ್ಯ ಅಂಗ.‌ ಕಣ್ಣು ಇಲ್ಲದೇ ಹೋದಲ್ಲಿ ಜೀವನ ಅತ್ಯಂತ ಕಷ್ಟ.‌ ಪ್ರತಿಯೊಂದು ಕೆಲಸಗಳಿಗೂ ಇನ್ನೊಬ್ಬರನ್ನು ‌ಅವಲಂಬಿಸಬೇಕಾದ ಸ್ಥಿತಿ ಬರುತ್ತದೆ. ನಮ್ಮ ದೇಹದ ಅತಿ ಮುಖ್ಯ ಅಂಗವಾಗಿರುವ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬಹುದು? ಎಂಬುದನ್ನು ತಿಳಿಯೋಣ. ಡಿಜಿಟಲ್ ಯುಗದಲ್ಲಿ‌ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮೊಬೈಲ್ ದಾಸರು. ಜೊತೆಗೆ ಟಿ.ವಿ., ಕಂಪ್ಯೂಟರ್‌ಗಳನ್ನು ಅಳತೆ ಮೀರಿ ವೀಕ್ಷಣೆ ಮಾಡುವುದರಿಂದಲೂ ಕಣ್ಣಿಗೆ ಸಮಸ್ಯೆಗಳಾಗಬಹುದು. ದೃಷ್ಟಿ ದೋಷಗಳಂತಹ ಕಣ್ಣಿನ…

Read More

ಕುಂದಾಪುರದ ಚರ್ಚ್ ರಸ್ತೆಯಲ್ಲಿ ಉದ್ಯಮಿ ಐವನ್ ರಿಚರ್ಡ್ ಮಸ್ಕರೇನಸ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ಜುಲೈ 30ರ ರಾತ್ರಿ ಡೆರಿಕ್ ಕ್ರಾಸ್ತಾ ಮತ್ತು ಐವನ್ ನಡುವೆ ಹಣಕಾಸಿನ ವ್ಯವಹಾರದ ವಿಚಾರವಾಗಿ ದೂರವಾಣಿ ಮೂಲಕ ತೀವ್ರ ವಾಗ್ವಾದ ನಡೆದಿದೆ. ಬಳಿಕ “ದಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ” ಎಂದು ಡೆರಿಕ್ ಸವಾಲು ಹಾಕಿದ್ದಾನೆ ಎನ್ನಲಾಗಿದೆ. ಜುಲೈ 31ರ ಮುಂಜಾನೆ ಡೆರಿಕ್ ಲೊಕೇಶನ್ ಕಳುಹಿಸಿದ್ದು,…

Read More

ಕುಂದಾಪುರ: ವ್ಯಕ್ತಿಯೊಬ್ಬರನ್ನು ಪಿಸ್ತೂಲ್‌ನಿಂದ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಮುಂಜಾನೆ 3.30ರ ಸುಮಾರಿಗೆ ಕುಂದಾಪುರದ ಚರ್ಚ್ ರಸ್ತೆಯಲ್ಲಿರುವ ಹೋಲಿ ರೋಸರಿ ಚರ್ಚ್ ಎದುರು ನಡೆದಿದೆ. ಬಾರ್ಕೂರು-ಕಚ್ಚೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಗುಂಡೇಟಿಗೆ ಬಲಿಯಾದವರು. ಕಾರಿನಲ್ಲಿ ಬಂದಿದ್ದಾಗ ಗುಂಡಿನ ದಾಳಿ:ಐವನ್ ರಿಚರ್ಡ್ ಅವರು ಕೆಲವು ವ್ಯವಹಾರಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಅವರು ತಮ್ಮ ಮೊದಲ ಪತ್ನಿ ಸೆಲ್ಮಾ ಮಸ್ಕರೇನಸ್ ಅವರನ್ನು ತೊರೆದು, ಬಾರ್ಕೂರು ಮೂಲದ ಮಹಿಳೆಯೊಂದಿಗೆ ವಾಸಿಸುತ್ತಿದ್ದರು ಎಂದು…

Read More

ಮೇಷಇಂದು ಮೇಷ ರಾಶಿಗೆ ಶುಭಕರ ಮತ್ತು ಸಕಾರಾತ್ಮಕ ದಿನ. ನಿಮ್ಮ ಪ್ರಾಮಾಣಿಕತೆ ಹಾಗೂ ಉತ್ತಮ ನಡೆಗೆ ಎಲ್ಲರಿಂದ ಮೆಚ್ಚುಗೆ ಮತ್ತು ಗೌರವ ಸಿಗಲಿದೆ. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಚೇತರಿಕೆಯ ಲಕ್ಷಣಗಳು ಕಾಣಿಸಿಕೊಳ್ಳಲಿವೆ. ಕುಟುಂಬದವರ ಸಂಪೂರ್ಣ ಬೆಂಬಲದಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ. ಪ್ರೇಮಿಗಳಾದರೆ ಸಂಗಾತಿಯೊಂದಿಗೆ ಸಣ್ಣ ಪ್ರವಾಸ ಅಥವಾ ವಿಹಾರಕ್ಕೆ ಹೋಗುವ ಅವಕಾಶ ಸಿಗಬಹುದು. ವಿರೋಧಿಗಳ ಮಾತಿಗೆ ಹೆಚ್ಚು ಮಹತ್ವ ನೀಡಬೇಡಿ. ಹಣಕಾಸು ಅಥವಾ ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚಿಸಿ…

Read More

ಬ್ರಹ್ಮಾವರ: ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟಿಯನ್ನು ಕಳ್ಳರು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಮಟಪಾಡಿ ಗ್ರಾಮದಲ್ಲಿ ನಡೆದಿದೆ. ಮಟಪಾಡಿಯ ಶ್ರೀನಿಕೇತನ ಶಾಲೆಯ ಬಳಿಯ ನಿವಾಸಿ ರಮೇಶ್‌ ಟಿ. ಪೂಜಾರಿ ಎಂಬುವರ ಮನೆಯಲ್ಲಿ ಈ ಕಳವು ಸಂಭವಿಸಿದೆ. ಅವರು ತಮ್ಮ ಸುಜುಕಿ (Suzuki Zeus) ಬೈಕ್ ಸ್ಕೂಟರ್ ಅನ್ನು ಮನೆಯ ಬಳಿ ನಿಲ್ಲಿಸಿದ್ದರು. ಜುಲೈ 26 ರಂದು ಬೆಳಿಗ್ಗೆ 10:00 ಗಂಟೆಯಿಂದ ಜುಲೈ 28 ರ ರಾತ್ರಿ 8:00 ಗಂಟೆಯ…

Read More

ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರದ ಶ್ರೀರಾಮ‌ಲಲ್ಲಾ ‌ಮೂರ್ತಿಯನ್ನು ಸುಂದರವಾಗಿ ಕೆತ್ತನೆ ಮಾಡಿದ ಕರ್ನಾಟಕದ ಕಲಾಕಾರ ಮೈಸೂರು ಮೂಲದ ಅರುಣ್ ಯೋಗಿರಾಜ್ ಅವರು ಮತ್ತೊಂದು ಮಹತ್ವದ ಕೆತ್ತನೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಮೈಸೂರಿಗೆ ಆಗಸ್ಟ್ 1 ರಂದು ವಿವೇಕ ಸ್ಮಾರಕ ಉದ್ಘಾಟನೆಗೆ ಆಗಮಿಸಲಿದ್ದಾರೆ. ಅವರಿಗೆ ಉಡುಗೊರೆ ನೀಡುವ ಸಲುವಾಗಿ ಅರುಣ್ ಯೋಗಿರಾಜ್ ‌ಅವರು 8.5 ಕೆ.ಜಿ. ತೂಕದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಕೆತ್ತನೆ ಮಾಡುತ್ತಿದ್ದಾರೆ. ವಿವೇಕಾನಂದರ ಈ ಪ್ರತಿಮೆ ಏಕ…

Read More

ಹಣಕ್ಕೆ ಬೇಡಿಕೆ ಆರೋಪದಲ್ಲಿ DYSP, SI ಸೇರಿದಂತೆ ಮೂವರು ಅಮಾನತು ಉಡುಪಿ: ಭ್ರಷ್ಟಾಚಾರದ ಆರೋಪದಲ್ಲಿ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾದ ಘಟನೆ ಕಾರ್ಕಳದಲ್ಲಿ ‌ನಡೆದಿದೆ. ಪೊಲೀಸ್ ಇಲಾಖೆಯ ಕಚೇರಿಯಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ‌ವೈರಲ್ ಆಗಿತ್ತು. ಈ ವಿಡಿಯೋ‌ದ ಪ್ರಾಥಮಿಕ ತನಿಖೆ ನಡೆದಿದ್ದು ಆರೋಪ ಹೊತ್ತಿರುವ ಕಾರ್ಕಳ ಡಿವೈಎಸ್‌ಪಿ, ಎಸ್‌ಐ ಸೇರಿದಂತೆ ಮೂರು ಜನರನ್ನು ಅಮಾನತು ಮಾಡಲಾಗಿದೆ. ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ…

Read More